Sunday, March 16, 2025
Homeಸುದ್ದಿಗಳುಅನಾರೋಗ್ಯದಿಂದ ಯುವಕ ನಿಧನ

ಅನಾರೋಗ್ಯದಿಂದ ಯುವಕ ನಿಧನ

ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ಬೂಮರಹಳ್ಳಿ ಗ್ರಾಮದ ಗಡ್ಡ ಚಂದ್ರಣ್ಣರವರ ಪುತ್ರ ಚೇತನ್ (34) ಅನಾರೋಗ್ಯದಿಂದ ಮೃತರಾಗಿದ್ದಾರೆ.ಮೃತರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಮೃತರು ಪತ್ನಿ ಹಾಗೂ ಮಕ್ಕಳು, ತಂದೆ, ತಾಯಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ನಾಳೆ ಸಂಜೆ 3 ಗಂಟೆಗೆ ಸ್ವಗ್ರಾಮ ದಲ್ಲಿ ನೆಡಯಲಿದೆ.ಬೂಮರಹಳ್ಳಿ ಗ್ರಾಮಸ್ಥರು ಮೃತನ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -spot_img

Most Popular