Sunday, March 16, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ತಡೆಗೋಡೆ ಕುಸಿತ ಪ್ರಕರಣ : ಇಂದು ಮಧ್ಯಾಹ್ನ ಶಾಸಕ ಎಚ್. ಕೆ ಕುಮಾರಸ್ವಾಮಿಯವರಿಂದ ಪರಿಶೀಲನೆ

ಸಕಲೇಶಪುರ ತಡೆಗೋಡೆ ಕುಸಿತ ಪ್ರಕರಣ : ಇಂದು ಮಧ್ಯಾಹ್ನ ಶಾಸಕ ಎಚ್. ಕೆ ಕುಮಾರಸ್ವಾಮಿಯವರಿಂದ ಪರಿಶೀಲನೆ

ಸಕಲೇಶಪುರ ತಡೆಗೋಡೆ ಕುಸಿತ ಪ್ರಕರಣ : ಇಂದು ಮಧ್ಯಾಹ್ನ ಶಾಸಕರಿಂದ ವೀಕ್ಷಣೆ.

ಸಕಲೇಶಪುರ : ಗುತ್ತಿಗೆದಾರರು ಹಾಗೂ ಇಂಜಿನಿಯರ್ ನಿರ್ಲಕ್ಷ್ಯಕ್ಕೆ ಪಟ್ಟಣದ ಪ್ರೇಮನಗರ ಬಡಾವಣೆಯಲ್ಲಿ ನಿರ್ಮಾಣವಾಗಿದ್ದ ತಡೆಗೋಡೆ ಮಣ್ಣುಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಶಾಸಕ ಎಚ್ ಕೆ ಕುಮಾರಸ್ವಾಮಿ ಭೇಟಿ ಭಾನುವಾರ ಮಧ್ಯಾಹ್ನ ನೀಡಿ ಪರಿಶೀಲನೆ ನೆಡೆಸಲಿದ್ದಾರೆ.

ಶಾಸಕರ ವೀಕ್ಷಣೆ ವೇಳೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

ತಡಗೋಡೆ ಕುಸಿತ ಪರಿಶೀಲನೆ ನಂತರ ನಿರ್ಲಕ್ಷ ತೋರಿದವರ ಮೇಲೆ ಕಠಿಣ ಕ್ರಮ ಕಠಿಣ ಕಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

RELATED ARTICLES
- Advertisment -spot_img

Most Popular