Friday, March 21, 2025
Homeಸುದ್ದಿಗಳುಸಕಲೇಶಪುರSKP-BREAKING : ಖೆಡ್ಡಾಗಿ ಬಿದ್ದ ಮರಿಯಾನೆ

SKP-BREAKING : ಖೆಡ್ಡಾಗಿ ಬಿದ್ದ ಮರಿಯಾನೆ

ಸಕಲೇಶಪುರ ತಾಲ್ಲೂಕಿನ, ಹೊಸಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ.
ಆನೆ ಉಪಟಳ ತಾಳಲಾರದೆ ಗ್ರಾಮಸ್ಥರು ಖೆಡ್ಡ ತೋಡಿದ್ದರು. ಖೆಡ್ಡಾಕೆ ಇಂದು ಮುಂಜಾನೆ ಬಿದ್ದ ಕಾಡಾನೆ ಮರಿಯೊಂದು ಬಿದ್ದಿದೆ.
ಕಾಡಾನೆಗಳ ಉಪಟಳದಿಂದ ರೋಸಿ ಹೋಗಿದ್ದ ಮಲೆನಾಡು ಭಾಗದ ಜನರು,ವಸರ್ಕಾರಗಳು ಶಾಶ್ವತ ಪರಿಹಾರ ಕಂಡುಹಿಡಿಯದ ಹಿನ್ನಲೆ ಹೊಸಕೊಪ್ಪಲು
 ಗ್ರಾಮಸ್ಥರು ಕಾಡಾನೆ ಕೆಡವಲು ಕಂದಕ ತೋಡಿದ್ದರು.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸದ್ದಾರೆ,  ಡಿ.26 ರಂದು ಖೆಡ್ಡಾ ತೋಡಿದ್ದ ಗ್ರಾಮಸ್ಥರು
RELATED ARTICLES
- Advertisment -spot_img

Most Popular