Monday, March 24, 2025
Homeಸುದ್ದಿಗಳುಸಕಲೇಶಪುರಜೆಸಿಬಿ ಮುಖಾಂತರ ಕಾಡಾನೆ ತೆಗೆಯಲು ಅರಣ್ಯ ಇಲಾಖೆ ಪ್ರಯತ್ನ ಕ್ಕೆ ಗ್ರಾಮಸ್ಥರ ಆಕ್ರೋಷ

ಜೆಸಿಬಿ ಮುಖಾಂತರ ಕಾಡಾನೆ ತೆಗೆಯಲು ಅರಣ್ಯ ಇಲಾಖೆ ಪ್ರಯತ್ನ ಕ್ಕೆ ಗ್ರಾಮಸ್ಥರ ಆಕ್ರೋಷ

ಸಕಲೇಶಪುರ: ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ಖೆಡ್ಡ ಮುಖಾಂತರ ಕಾಡಾನೆಯೊಂದನ್ನು ಬೀಳಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಯವರು ಜೆಸಿಬಿ ಮುಖಾಂತರ ತೆಗೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ‌.ಅರಣ್ಯ ಇಲಾಖೆಯವರು ನಾವು ಹಿಡಿದ ಕಷ್ಟಪಟ್ಟು ಹಿಡಿದ ಕಾಡಾನೆಯನ್ನು ಅರಣ್ಯ ಇಲಾಖೆಯವರು ಬೇರೆಡೆಗೆ ಸ್ಥಳಾಂತರ ಮಾಡಬೇಕು, ಇಲ್ಲೆ ಬಿಡುವುದು ಬೇಡ ಎಂದು ಆಕ್ರೋಷ ವ್ತಕ್ತಪಡಿಸಿದ್ದು ಮುಂದೆನೆಂಬುದನ್ನು ಕಾದು ನೋಡಬೇಕಾಗಿದೆ.

RELATED ARTICLES
- Advertisment -spot_img

Most Popular