Monday, March 24, 2025
Homeಸುದ್ದಿಗಳುಸಕಲೇಶಪುರಕಾಡಾನೆ ಹಾವಳಿ ಸಂಭಂದ ಉಸ್ತುವಾರಿ ಮಂತ್ರಿ ಗೋಪಾಲಯ್ಯ ನೇತೃತ್ವದಲ್ಲಿ ಸಭೆ ಆರಂಭ

ಕಾಡಾನೆ ಹಾವಳಿ ಸಂಭಂದ ಉಸ್ತುವಾರಿ ಮಂತ್ರಿ ಗೋಪಾಲಯ್ಯ ನೇತೃತ್ವದಲ್ಲಿ ಸಭೆ ಆರಂಭ

ಕಾಡನೆ ಸಮಸ್ಯೆ ಸಂಬಂದ ಜಿಲ್ಲಾ ಉಸ್ತುವಾರಿ ಸಚಿವ ಗೊಪಾಲ್ಯ ರವರ ನೇತೃತ್ವದಲ್ಲಿ ಸಭೆ

ಸಕಲೇಶಪುರ ಪಟ್ಟಣದ ಹೆಚ್ ಡಿ ಪಿ ಎ ಸಭಾಂಗಣದಲ್ಲಿ ಮಲೆನಾಡು ಭಾಗದ ಪ್ರಮುಖ ಕಾಡನೆ ಸಮಸ್ಯೆ ಪರಿಹಾರ ಸಂಬಂದ ತಾಲ್ಲೊಕಿನ‌ ಕಾಫಿ ಬೆಳೆಗಾರರ ಸಂಘಟನೆ ಹಾಗು ವಿವಿದ‌ ಕನ್ನಡ ಪರ ಸಂಘಟಣೆಗಳೊಂದಿಗೆ ಸಬೆ ನಡೆಸಲಾಯಿತು ಸಭೆಯಲ್ಲಿ ಅರಣ್ಯ ಇಲಾಖೆಯ ಅಪಾರ ಕಾರ್ಯದರ್ಶಿ ಜಾವಿದ್ ಅಖ್ತರ್ . ಜಿಲ್ಲಾಧಿಕಾರಿ ಅರ್ಚನಾ. ಜಿಲ್ಲಾ ಪೊಲಿಸ್ ವರಿಷ್ಟಾದಿಕಾರಿ ಹರಿರಾಂ ಶಂಕರ್ ಉಪ ಅರಣ್ಯ ಸಂರಕ್ಷಣಾದಿಕಾರಿ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.

 

ಸಭೆಯಲ್ಲಿ ಬೆಳೆಗಾರರು, ರೈತ ಮುಖಂಡರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -spot_img

Most Popular