Monday, March 24, 2025
Homeಸುದ್ದಿಗಳುಸಕಲೇಶಪುರತರಕಾರಿ ವ್ಯಾಪಾರಿ ಖಲೀಲ್ ಅಹಮ್ಮದ್ ನಿಧನ

ತರಕಾರಿ ವ್ಯಾಪಾರಿ ಖಲೀಲ್ ಅಹಮ್ಮದ್ ನಿಧನ

ಸಕಲೇಶಪುರ: ಪಟ್ಟಣದ ಹಳೆಸಂತೇವೇರಿ ಬಡಾವಣೆಯ ತರಕಾರಿ ವ್ಯಾಪಾರಿ ಖಲೀಲ್ ಅಹಮ್ಮದ್ (70) ಅನಾರೋಗ್ಯದಿಂದ ನಿಧನರಾಗಿದ್ದರು.ಮೃತರು ತರಕಾರಿ ವ್ಯಾಪಾರಿ ಸುಹೀಲ್ ಅಹಮ್ಮದ್ ಹಾಗೂ ಮೂವರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು‌ ಅಗಲಿದ್ದಾರೆ. ಪಟ್ಟಣದ ಪತ್ರಕರ್ತ ಜಮೀಲ್ ಅಹಮ್ಮದ್ ಇವರ ಅಳಿಯನಾಗಿದ್ದು ಮೃತರ ಅಂತ್ಯ ಸಂಸ್ಕಾರ ಬುಧವಾರ ಪಟ್ಟಣದ ಮುಸ್ಲಿಂ ಖಬರ್ ಸ್ಥಾನದಲ್ಲಿ ಮಧ್ಯಾಹ್ನ‌1 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -spot_img

Most Popular