Friday, March 21, 2025
Homeಸುದ್ದಿಗಳುಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶ ಸಾರಿದ ಸಕಲೇಶಪುರದ ಕಾಡಾನೆಗಳು

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶ ಸಾರಿದ ಸಕಲೇಶಪುರದ ಕಾಡಾನೆಗಳು

ಸಕಲೇಶಪುರ: ತಾಲೂಕಿನ ಹಲಸುಲಿಗೆ ಸಮೀಪದ ಕಿರೇಹಳ್ಳಿ ಗ್ರಾಮದ ಬಳಿ ಕಾಡಾನೆಗಳ ಹಿಂಡೊಂದು ರಸ್ತೆ ದಾಟಿದ್ದು ಜನರನ್ನು ಆತಂಕಕ್ಕೆ ಈಡುಮಾಡಿದೆ.ಸುಮಾರು 20ಕ್ಕೂ ಹೆಚ್ಚಿದ್ದ ಕಾಡಾನೆಯ ಹಿಂಡಿನಲ್ಲಿ ಎಲ್ಲಾ ವಯೋಮಾನದ ಆನೆಗಳಿದ್ದು ಕಾಡಾನೆಗಳು ನಾಯಿಗಳ ಹಿಂಡಿನಂತೆ ರಸ್ತೆ ದಾಟಿದೆ.

ಆನೆಗಳು ಸಂಘ ಜೀವಿಯಾಗಿರುವುದರಿಂದ ಒಟ್ಟಾಗಿ ಗುಂಪುಗಳಲ್ಲಿ ಸಂಚರಿಸುವುದು ಸಾಮಾನ್ಯವಾಗಿದೆ.ಮಲೆನಾಡಿನಲ್ಲಿ ಕಾಡಾನೆಗಳ ಸಂಖ್ಯೆ ದಿನದಿಂದ ಹೆಚ್ಚುತ್ತಿರುವುದು ಆತಂಕಕಾರಿ ಬೆಖವಣಿಗೆಯಾಗಿದೆ.

RELATED ARTICLES
- Advertisment -spot_img

Most Popular