Friday, March 21, 2025
Homeಸುದ್ದಿಗಳುಸಕಲೇಶಪುರ : ಜನರ ಗಮನ ಸೆಳೆದ ವಿಶ್ಬಕರ್ಮ ಮಹೋತ್ಸವದ ಮೆರವಣಿಗೆ

ಸಕಲೇಶಪುರ : ಜನರ ಗಮನ ಸೆಳೆದ ವಿಶ್ಬಕರ್ಮ ಮಹೋತ್ಸವದ ಮೆರವಣಿಗೆ

ಸಕಲೇಶಪುರ: ಪಟ್ಟಣದಲ್ಲಿ ತಾಲೂಕು ವಿಶ್ಬಕರ್ಮ ಸಮಾಜದ ವತಿಯಿಂದ ನಡೆದ ವಿಶ್ವಕರ್ಮ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು. ಕಾರ್ಯಕ್ರಮದ ಅಂಗವಾಗಿ‌ ಸಕಲೇಶ್ವರಸ್ವಾಮಿ‌ ದೇವಸ್ಥಾನದಿಂದ ಸಭಾ ಕಾರ್ಯಕ್ರಮದ ನಡೆದ ಗುರುವೇಗೌಡ ಕಲ್ಯಾಣ ಮಂಟಪದವರೆಗೆ ವಿಶ್ವಕರ್ಮ ಬಂಧುಗಳಿಂದ ಬೃಹತ್ ಮೆರವಣಿಗೆ ನಡೆಯಿತು. ಪುಟಾಣಿಗಳ ಛದ್ಮ ವೇಷ ನೋಡುಗರ ಗಮನ ಸೆಳೆಯಿತು

 

ಮೆರವಣಿಗೆಯ ಹೆಚ್ಚಿನ ಫೋಟೋ ಗಳನ್ನು ವೀಕ್ಷಿಸಿ 👇

 

 

RELATED ARTICLES
- Advertisment -spot_img

Most Popular