Sunday, April 13, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ನಾಳೆ ಸಕಲೇಶಪುರದಲ್ಲಿ ಬುದ್ಧವಂದನಾ ಕಾರ್ಯಕ್ರಮ.

ಸಕಲೇಶಪುರ : ನಾಳೆ ಸಕಲೇಶಪುರದಲ್ಲಿ ಬುದ್ಧವಂದನಾ ಕಾರ್ಯಕ್ರಮ.

ಸಕಲೇಶಪುರ ಸುದ್ದಿ : ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅವರು  14-10-1956 ರಂದು ಬೌದ್ಧ ಧಮ್ಮ ಸ್ವೀಕರಿಸಿದ ದಿನವಾದ ನಾಳೆ (ಶುಕ್ರವಾರ) ಸಕಲೇಶಪುರದ ಲುಂಬಿನಿ ಬುದ್ಧ ವಿಹಾರದಲ್ಲಿ ಬೆಳಿಗ್ಗೆ 10:30 ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
 ಕಾರ್ಯಕ್ರಮದ ಅಂಗವಾಗಿ “ಬಾಬಾ ಸಾಹೇಬರು ಬೌದ್ಧ ದಮ್ಮ ಸ್ವೀಕರಿಸಿದ್ದು ಯಾಕೆ…?” ಎಂಬ ವಿಷಯದ ಕುರಿತು ವಿಚಾರ ವಿನಿಮಯ ನಡೆಯಲಿದೆ.
ನಾಳಿನ ಎಲ್ಲಾ ಕಾರ್ಯಕ್ರಮಕ್ಕೆ   ಲುಂಬಿನಿ ಬುದ್ಧ ವಿಹಾರದ ಕಾರ್ಯಕಾರಿ ಸಮಿತಿ ಮತ್ತು ಸದಸ್ಯರು  ಸರ್ವರನ್ನು  ಅಹ್ವಾನಿಸಿದ್ದಾರೆ.
RELATED ARTICLES
- Advertisment -spot_img

Most Popular