Monday, March 17, 2025
Homeಸುದ್ದಿಗಳುಸಕಲೇಶಪುರಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡದ ತಜ್ಞರ ತಂಡದ ವಿರುದ್ಧ ಸ್ಥಳೀಯರ ಆಕ್ರೋಶ

ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡದ ತಜ್ಞರ ತಂಡದ ವಿರುದ್ಧ ಸ್ಥಳೀಯರ ಆಕ್ರೋಶ

ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡದ ತಜ್ಞರ ತಂಡದ ವಿರುದ್ಧ ಸ್ಥಳೀಯರ ಆಕ್ರೋಶ

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಕಳುಹಿಸಿದ್ದ ತಜ್ಞರ ತಂಡವು ಬಾಗೇ ಗ್ರಾಮದಲ್ಲಿ ಕೇವಲ ಸಭೆ ನಡೆಸಿ ವಾಪಸ್ಸಾಗಿರುವುದನ್ನು ಹೋರಾಟಗಾರರು ರೈತರು ಬೆಳೆಗಾರರು ಹಾಗೂ ಗ್ರಾಮಸ್ಥರು ಖಂಡಿಸಿದ್ದಾರೆ .ಅಧಿಕೃತ ವೇಳಾಪಟ್ಟಿಯಂತೆ ನವೆಂಬರ್ ಒಂದರಂದು ಮೃತಪಟ್ಟ ಮನು ಮನೆಗೆ ಭೇಟಿ ನೀಡಿ ನಂತರ ಕಾಡಾನೆ ಹಾವಳಿಯಿಂದ ಬೆಳೆ ನಾಶ ಪ್ರದೇಶವನ್ನು ವೀಕ್ಷಣೆ ಮಾಡುವದಿತ್ತು ಆದರೆ ತಜ್ಞರ ತಂಡ ಸಭೆ ನಡೆಸಿ ಆಲೂರು ತಾಲ್ಲೂಕಿನ ನಾಗವಾರ ಕೆ ಪಯಣ ಬೆಳೆಸಿದೆ ಇದರಿಂದ ತಜ್ಞರ ತಂಡ ಬರುವುದೆಂದು ಕಾದು ಕುಳಿತ ಸ್ಥಳೀಯರಿಗೆ ನಿರಾಸೆ ಯಾಗಿರುವುದರಿಂದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ

RELATED ARTICLES
- Advertisment -spot_img

Most Popular