Monday, March 24, 2025
Homeಸುದ್ದಿಗಳುಸಕಲೇಶಪುರನಾಡು ಪ್ರಭು ಕೆಂಪೇಗೌಡ ಕಂಚಿನ‌ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಕಲೇಶಪುರದಿಂದ ತೆರಳಿದ ಕೆಂಪೇಗೌಡ ಯುವಸೇನೆ ಮುಖಂಡರು

ನಾಡು ಪ್ರಭು ಕೆಂಪೇಗೌಡ ಕಂಚಿನ‌ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಕಲೇಶಪುರದಿಂದ ತೆರಳಿದ ಕೆಂಪೇಗೌಡ ಯುವಸೇನೆ ಮುಖಂಡರು

ನಾಡು ಪ್ರಭು ಕೆಂಪೇಗೌಡ ಕಂಚಿನ‌ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಕಲೇಶಪುರದಿಂದ ತೆರಳಿದ ಕೆಂಪೇಗೌಡ ಯುವಸೇನೆ ಮುಖಂಡರು

ಸಕಲೇಶಪುರ; ಬೆಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿರವರಿಂದ ಅನಾರಣಗೊಳ್ಳಲಿರುವ ನಾಡ ಪ್ರಭು ಕೆಂಪೇಗೌಡ ಕಂಚಿನ‌ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಕಲೇಶಪುರ ತಾಲೂಕಿನ ಕೆಂಪೇಗೌಡ ಯುವ ಸೇನೆ ಮುಖಂಡರು ತೆರಳಿದರು.ಈ ಸಂಧರ್ಭದಲ್ಲಿ ಕೆಂಪೇಗೌಡ ಯುವ ಸೇನೆ ಜಿಲ್ಲಾಧ್ಯಕ್ಷ ಉಮೇಶ್ ಗೌಡ, ತಾಲೂಕು ಅಧ್ಯಕ್ಷ ಸಚಿನ್, ಕಾರ್ಯದರ್ಶಿ ಮಂಜುನಾಥ್,

ಕಾನೂನು ಸಲಹೆಗಾರರು ವಕೀಲರಾದ ಹೇಮಂತ್ ಕುಮಾರ್ ಉಪಾಧ್ಯಕ್ಷ ವಿನಯ್, ನಗರ ಅಧ್ಯಕ್ಷ ಹೇಮಂತ್,ಪದಾದಿಕಾರಿಗಳಾದ ಕಿಟ್ಟಿ, ಸಂತೋಷ,ಅರ್ಜುನ್, ಜಿಮ್ ಪ್ರದೀಪ್ ಮುಂತಾದ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular