Friday, March 21, 2025
Homeಸುದ್ದಿಗಳುಕಾರಗೋಡು ಗ್ರಾಪಂ ಮಾಜಿ ಸದಸ್ಯ ದೇವರಾಜು ಶೆಟ್ಟಿಯವರನ್ನು ಭೇಟಿಯಾಗಿ ಸಾಂತ್ವನದ ಜೊತೆ ನೆರವಿನ ಹಸ್ತ ಚಾಚಿದ...

ಕಾರಗೋಡು ಗ್ರಾಪಂ ಮಾಜಿ ಸದಸ್ಯ ದೇವರಾಜು ಶೆಟ್ಟಿಯವರನ್ನು ಭೇಟಿಯಾಗಿ ಸಾಂತ್ವನದ ಜೊತೆ ನೆರವಿನ ಹಸ್ತ ಚಾಚಿದ ಶಾಸಕ ಎಚ್ ಕೆ ಕುಮಾರಸ್ವಾಮಿ.

ಕಾರಗೋಡು ಗ್ರಾಪಂ ಮಾಜಿ ಸದಸ್ಯ ದೇವರಾಜು ಶೆಟ್ಟಿಯವರನ್ನು ಭೇಟಿಯಾಗಿ ಸಾಂತ್ವನದ ಜೊತೆ ನೆರವಿನ ಹಸ್ತ ಚಾಚಿದ ಶಾಸಕ ಎಚ್ ಕೆ ಕುಮಾರಸ್ವಾಮಿ.

 

ಸಕಲೇಶಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು ತಾಲ್ಲೂಕು ಕಾರಗೋಡು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಅಡಿಬೈಲು ದೇವರಾಜು ಶೆಟ್ಟಿಯವರು ರಸ್ತೆಯಲ್ಲಿ ಮೋಟಾರ್ ಬೈಕಲ್ ನಲ್ಲಿ ಹೋಗುವ ಮರ ಬಿದ್ದು ಸ್ಪೈನಲ್ ಕಾರ್ಡ್ ಗೆ ಗಂಭೀರ ಪೆಟ್ಟು ಬಿದ್ದು ಹಾಸಿಗೆ ಹಿಡಿದಿದ್ದರು . ವಿಷಯ ತಿಳಿದ ಶಾಸಕ ಎಚ್ ಕೆ ಕುಮಾರಸ್ವಾಮಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ವೈಯಕ್ತಿಕವಾಗಿ ಸಹಾಯ ಮಾಡಿ ಜೊತೆಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕಣದಹಳ್ಳಿ ಮಂಜೇಗೌಡ. ತಾಲ್ಲೂಕು ಪಂಚಾಯಿತಿ ನಿಕಟಪೂರ್ವ ಸದಸ್ಯರಾದ ಕಾಂತರಾಜು.ಜೀವನ್ ಗ್ರಾಮ‌ ಪಂಚಾಯತಿ ಸದಸ್ಯರುಗಳು ಕಾಣಿಗೆರೆ ಉಮೇಶ್. ತನುಗೌಡ ಹಾಜರಿದ್ದರು

RELATED ARTICLES
- Advertisment -spot_img

Most Popular