Monday, March 24, 2025
Homeಸುದ್ದಿಗಳುಸಕಲೇಶಪುರಜನಿಸಿದ ಮರುಕ್ಷಣವೇ ಮೃತಪಟ್ಟ ಮರಿಯಾನೆ  

ಜನಿಸಿದ ಮರುಕ್ಷಣವೇ ಮೃತಪಟ್ಟ ಮರಿಯಾನೆ  

ಜನಿಸಿದ ಮರುಕ್ಷಣವೇ ಮೃತಪಟ್ಟ ಮರಿಯಾನೆ

ಬೆಳಗೋಡು ಹೋಬಳಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ಗ್ರಾಮದಲ್ಲಿ ಘಟನೆ

ಸಕಲೇಶಪುರ: ತಾಲ್ಲೂಕಿನ ಬೆಳಗೋಡು ಹೋಬಳಿ ಮೂಗಲಿ ಗ್ರಾಮದಲ್ಲಿ ಕಾಡಾನೆಯೊಂದು ಮರಿಗೆ ಜನ್ಮ ನೀಡಿದ ಮರುಕ್ಷಣವೇ ಮರಿಯಾನೆ ಸಾವನ್ನಪ್ಪಿರುವ ಘಟನೆ ಜರುಗಿದೆ.

    ಉಸಿರು ಚೆಲ್ಲಿದ ಮರಿಯಾನೆಯನ್ನು ಮೇಲೆಬ್ಬಿಸಿ ಕರೆದೊಯ್ಯಲು ಸಾಕಷ್ಟು ಪ್ರಯತ್ನಪಟ್ಟ ತಾಯಿಯಾನೆ ಮೇಲೆಬ್ಬಿಸಲು ಸಾಧ್ಯವಾಗದೇ ಇದ್ದಾಗ ಮರಿಯನ್ನು ಬಿಟ್ಟು ತೆರಳಿದ ತಾಯಿ.

ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ಪರಿಶೀಲನೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ

RELATED ARTICLES
- Advertisment -spot_img

Most Popular