Sunday, March 16, 2025
Homeಸುದ್ದಿಗಳುಸಕಲೇಶಪುರನಾಡಿನ ಸಮಸ್ತ ಜನರಿಗೆ ಡಾ. ಅಂಬೇಡ್ಕರ್ ರವರ 133ನೇ ಜಯಂತಿಯ ಶುಭ ಕೋರಿದ ಸಾಮಾಜಿಕ ಹೋರಾಟಗಾರ,...

ನಾಡಿನ ಸಮಸ್ತ ಜನರಿಗೆ ಡಾ. ಅಂಬೇಡ್ಕರ್ ರವರ 133ನೇ ಜಯಂತಿಯ ಶುಭ ಕೋರಿದ ಸಾಮಾಜಿಕ ಹೋರಾಟಗಾರ, ಸಮಾಜ ಸೇವಕ ಜುಬೇರ್ ಖಾನ್

ನಾಡಿನ ಸಮಸ್ತ ಜನರಿಗೆ ಡಾ. ಅಂಬೇಡ್ಕರ್ ರವರ 133ನೇ ಜಯಂತಿಯ ಶುಭ ಕೋರಿದ ಸಾಮಾಜಿಕ ಹೋರಾಟಗಾರ, ಸಮಾಜ ಸೇವಕ ಜುಬೇರ್ ಖಾನ್.

ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿದ ಜುಬೇರ್ ಖಾನ್,ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ಕಲಿಸುವ ಧರ್ಮವನ್ನು ನಾನು ನಂಬುತ್ತೇನೆ.ಒಬ್ಬ ಮಹಾನ್ ವ್ಯಕ್ತಿಯು ಖ್ಯಾತ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ, ಏಕೆಂದರೆ ಅವರು ಸಮಾಜದ ಸೇವಕರಾಗಲು ಸಿದ್ಧರಾಗಿದ್ದಾರೆ.

ಡಾ .ಬಿ.ಆರ್. ಅಂಬೇಡ್ಕರ್ (ಏಪ್ರಿಲ್ 14 , 1891 – ಡಿಸೆಂಬರ್ 1956) ಭೀಮರಾವ್ ರಾಮ್‌ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ಎಂದು ತಿಳಿಸಿದರು.

ನಾಯಕ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು

ಜುಬೇರ್ ಖಾನ್, ಸಮಾಜ ಸೇವಕರು ಸಕಲೇಶಪುರ 

RELATED ARTICLES
- Advertisment -spot_img

Most Popular