Monday, March 24, 2025
Homeಸುದ್ದಿಗಳುಗ್ರಾಮೀಣಸುರಿಯುವ ಮಳೆಯಲ್ಲೆ ಜಾತ್ರೆಯಲ್ಲಿ ಭಾಗಿಯಾದ ಶಾಸಕ ಎಚ್.ಕೆ ಕುಮಾರಸ್ವಾಮಿ

ಸುರಿಯುವ ಮಳೆಯಲ್ಲೆ ಜಾತ್ರೆಯಲ್ಲಿ ಭಾಗಿಯಾದ ಶಾಸಕ ಎಚ್.ಕೆ ಕುಮಾರಸ್ವಾಮಿ

ಆಲೂರು: ಆಲೂರು ತಾಲೂಕಿನ ಕುಂದೂರು ಹೋಬಳಿಯ ಕಿರಗಡಲು ಗ್ರಾಮದ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆದ ಜಾತ್ರ ಮಹೋತ್ಸವದಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಭಾಗಿಯಾಗಿ ದೇವರ ಆಶೀರ್ವಾದ ಪಡೆದರು. ಸುರಿಯುವ ಮಳೆ ಜಾತ್ರೆಗೆ ಅಡಚಣೆ ಮಾಡಿದರು ಸಹ ಸಾವಿರಾರು ಮಂದಿ ಮಳೆಗೆ ಹೆದರದೆ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -spot_img

Most Popular