Monday, March 24, 2025
Homeಸುದ್ದಿಗಳುಸಕಲೇಶಪುರನಿರ್ಗಮಿತ ಉಪವಿಭಾಗಾಧಿಕಾರಿ ಪ್ರತೀಕ್ ಬಾಯಲ್ ರವರಿಗೆ ಮಲೆನಾಡು ವೀರಶೈವ ಸಮಾಜದಿಂದ ಗೌರವ ಸಮಾರ್ಪಣೆ

ನಿರ್ಗಮಿತ ಉಪವಿಭಾಗಾಧಿಕಾರಿ ಪ್ರತೀಕ್ ಬಾಯಲ್ ರವರಿಗೆ ಮಲೆನಾಡು ವೀರಶೈವ ಸಮಾಜದಿಂದ ಗೌರವ ಸಮಾರ್ಪಣೆ

 

ಸಕಲೇಶಪುರ:ನಿರ್ಗಮಿತ ಉಪವಿಭಾಗಾಧಿಕಾರಿ ಪ್ರತೀಕ್ ಬಾಯಲ್ ರವರಿಗೆ ಮಲೆನಾಡು ವೀರಶೈವ ಸಮಾಜದಿಂದ ಬೀಳ್ಕೋಡುಗೆ ನೀಡಿ ನೂತನ ಉಪವಿಭಾಗಾಧಿಕಾರಿ ಅನ್ ಮೋಲ್ ಜೈನ್ ರವರಿಗೆ ಸ್ವಾಗತ ನೀಡಲಾಯಿತು.

ಈ ಸಂಧರ್ಭದಲ್ಲಿ ಹುರುಡಿ ಅರುಣ್ ಕುಮಾರ್, ಉಮಾ ಅರುಣ್ ಕುಮಾರ್, ಶ್ರೀಧರ್ ಮಠಸಾಗರ ,ಎ. ವಿ. ನರೇಶ್, ಸಂಗಪ್ಪ ಗೌಡ, ಮಳಲಿ ಸ್ವಾಮಿ, ಕಾಮನಹಳ್ಳಿ ಜಯರಾಜ್, ಬ್ಯಾಕರವಳ್ಳಿ ವಿಜಿಕುಮಾರ್ ,ಹಾನಬಾಳು ಶಶಿಕುಮಾರ್, ಹಸಿಡೆ ಮಂಜುನಾಥ್, ಹಿತುನಾಗರ, ನಾಗೇಶ್ ಬೈಕೆರೆ, ಯಡೇಹಳ್ಳಿ ಆರ್ ಮಂಜುನಾಥ್,ಮುಂತಾದವರು ಹಾಜರಿದ್ದರು.

RELATED ARTICLES
- Advertisment -spot_img

Most Popular