Monday, March 24, 2025
Homeಸುದ್ದಿಗಳುತೆಂಕಲಗೂಡು ಬೃಹನ್ಮಠದ ಸ್ವಾಮೀಜಿಗಳಿಂದ ಹಾಸನಾಂಬ ದರ್ಶನಕ

ತೆಂಕಲಗೂಡು ಬೃಹನ್ಮಠದ ಸ್ವಾಮೀಜಿಗಳಿಂದ ಹಾಸನಾಂಬ ದರ್ಶನಕ


ಸಕಲೇಶಪುರ: ತಾಲ್ಲೂಕಿನ ಯಸಳೂರು ಬೃಹನ್ಮಠದ ಮಠಾಧೀಶರಾದ ಶ್ರೀ ಷ.ಬ್ರ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ರವರು ಹಾಸನಾಂಬೆ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ದರ್ಶನವನ್ನು ಪಡೆದರು ಇವರು ಜೊತೆ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಬಿಜೆಪಿ ಹಾಸನ ಮಾಜಿ ನಗರ ಅಧ್ಯಕ್ಷರಾದ ಶೋಭನ್ ಬಾಬು ಮತ್ತೀತರರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular