Friday, March 21, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ: ದಿಟ್ಟ ನುಡಿ ಪತ್ರಿಕೆ ಲೋಕಾರ್ಪಣೆ

ಸಕಲೇಶಪುರ: ದಿಟ್ಟ ನುಡಿ ಪತ್ರಿಕೆ ಲೋಕಾರ್ಪಣೆ

ಸಕಲೇಶಪುರ: ದಿಟ್ಟ ನುಡಿ ಪತ್ರಿಕೆ ಲೋಕಾರ್ಪಣೆ

ಸಕಲೇಶಪುರ :- ಹಿರಿಯ ದಲಿತ ಮುಖಂಡರು. ಹೋರಾಟಗಾರರಾದ ಹೆತ್ತೂರು ದೊಡ್ಡಯ್ಯ ಸಂಪಾದಕತ್ವದ ದಿಟ್ಟ ನುಡಿ ಪತ್ರಿಕೆ ಗುರುವಾರ ಪಟ್ಟಣದ ಲಯನ್ಸ್ ಭವನದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

 

ಈ ಸಂಧರ್ಭದಲ್ಲಿ ಮಾಜಿ ಶಾಸಕ, ಎಚ್. ಎಂ ವಿಶ್ವನಾಥ್, ಉಪವಿಭಾಗಾಧಿಕಾರಿಗಳಾದ ಪ್ರತೀಕ್ ಬಾಯಲ್, ಅನ್ ಮೊಲ್ ಜೈನ್, ಡಿ ವೈ ಎಸ್ ಪಿ ಮಿಥುನ್, ತಹಸೀಲ್ದಾರ್ ಜೈ ಕುಮಾರ್, ಪುರಸಭಾ ಅಧ್ಯಕ್ಷ ಕಾಡಪ್ಪ,ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪ್ರಸನ್ನ ಕುಮಾರ್ ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್,ಸೇರಿದಂತೆ ಮುಂತಾದವರು ಇದ್ದರು.

RELATED ARTICLES
- Advertisment -spot_img

Most Popular