Monday, March 24, 2025
Homeಸುದ್ದಿಗಳುಕಾಡಾನೆ ದಾಳಿಗೆ ಮತ್ತೊಂದು ಬಲಿ

ಕಾಡಾನೆ ದಾಳಿಗೆ ಮತ್ತೊಂದು ಬಲಿ

BREAKING

ಸಕಲೇಶಪುರ : ಯುವಕನ ಮೇಲೆ ಕಾಡಾನೆ ದಾಳಿ

ಯುವಕನನ್ನು ಸಿಗಿದು ಹಾಕಿದ ಒಂಟಿಸಲಗ,

ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಮನು (34) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತ..

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡು

ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ

ಹೆಚ್ಚಿನ ವಿವರ ನಿರಂತರವಾಗಿ ನಿರಂತರ ನ್ಯೂಸ್ ನೋಡಿ

RELATED ARTICLES
- Advertisment -spot_img

Most Popular