Tuesday, April 22, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ನೂತನ ಸಾರಥಿ. ...

ಸಕಲೇಶಪುರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ನೂತನ ಸಾರಥಿ.  ಅಧ್ಯಕ್ಷರಾಗಿ ಜೈ ಭೀಮ್ ಮಂಜು ಅವಿರೋಧ ಆಯ್ಕೆ

ಸಕಲೇಶಪುರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ನೂತನ ಸಾರಥಿ.

 

ಅಧ್ಯಕ್ಷರಾಗಿ ಜೈ ಭೀಮ್ ಮಂಜು ಅವಿರೋಧ ಆಯ್ಕೆ.

 

ಸಕಲೇಶಪುರ : ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮಂಜುನಾಥ್ ಎಸ್ ಎಂ ಮಂಜುನಾಥ್, ಉಪಾಧ್ಯಕ್ಷರಾಗಿ ಹೆತ್ತೂರು ರವಿಕುಮಾರ್, ಸುಧೀರ್ ಎಸ್. ಎಲ್,ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ್, ಕಾರ್ಯದರ್ಶಿಗಳಾಗಿ ಜಮೀಲ್ ನವೀನ್ ಸದಾ, ಖಜಾಂಚಿಯಾಗಿ ಯೋಗೇಶ್ ಹಾಗೂ ನಿರ್ದೇಶಕರುಗಳಾಗಿ ನವೀನ್ ಅಗ್ರಹಾರ , ಹೆತ್ತೂರು ಜಗದೀಶ್, ವಿನಯ್ ವಣಗೂರು, ಶಿವಕುಮಾರ್, ಸುದರ್ಶನ್, ಚೇತನ್ ಹರಗರಹಳ್ಳಿ

 

ಅವಿರೋದವಾಗಿ ಆಯ್ಕೆಯಾಗಿದ್ದಾರೆ

RELATED ARTICLES
- Advertisment -spot_img

Most Popular