Monday, April 21, 2025
Homeಸುದ್ದಿಗಳುಸಕಲೇಶಪುರಬಾಳ್ಳುಪೇಟೆ : ಶ್ರದ್ದಾ ಶಕ್ತಿಯಿಂದ ಸುಬ್ರಹ್ಮಣ್ಯ ಷ್ರಷ್ಠಿ ಆಚರಣೆ

ಬಾಳ್ಳುಪೇಟೆ : ಶ್ರದ್ದಾ ಶಕ್ತಿಯಿಂದ ಸುಬ್ರಹ್ಮಣ್ಯ ಷ್ರಷ್ಠಿ ಆಚರಣೆ

 

ಬಾಳ್ಳುಪೇಟೆ : ಶ್ರದ್ದಾ ಶಕ್ತಿಯಿಂದ ಸುಬ್ರಹ್ಮಣ್ಯ ಷ್ರಷ್ಠಿ ಆಚರಣೆ

ಸಕಲೇಶಪುರ; ತಾಲೂಕಿನ ಬಾಳ್ಳುಪೇಟೆಯ ಬಸವೇಶ್ವರ ನಗರದಲ್ಲಿರುವ ನಾಗ ದೇಗುಲದಲ್ಲಿ ಷ್ರಷ್ಠಿ ಹಬ್ಬವನ್ನು ಸಾವಿರಾರು ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ಆಚರಿಸಿದರು.

ಮಂಗಳವಾರ ಮುಂಜಾನೆಯಿಂದಲೇ ನಾಗದೇವರಿಗೆ ಪಂಚಾಮೃತ ಅಭಿಷೇಕ, ಆಶ್ಲೇಷಬಲಿ ಜರುಗಿತು ಮಧ್ಯಾಹ್ನ 12:30ಕ್ಕೆ ಶ್ರೀ ಸ್ವಾಮಿಯವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.

ವೇದ ಬ್ರಹ್ಮಶ್ರೀ ಗಣಪತಿಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.

ಬೃಹತ್ ಅನ್ನ ದಾಸೋಹ ಏರ್ಪಡಿಸಲಾಗಿತ್ತು.

 

 

RELATED ARTICLES
- Advertisment -spot_img

Most Popular