Monday, April 21, 2025
Homeಸುದ್ದಿಗಳುಗುರಾಯಿಸಿದಕ್ಕೆ ಪರಸ್ಪರ ಹೊಡೆದುಕೊಂಡು ಆಸ್ಪತ್ರೆ ಸೇರಿದ ಯುವಕ

ಗುರಾಯಿಸಿದಕ್ಕೆ ಪರಸ್ಪರ ಹೊಡೆದುಕೊಂಡು ಆಸ್ಪತ್ರೆ ಸೇರಿದ ಯುವಕ

 

Uಸಕಲೇಶಪುರ : ಕುಡಿದ ಮತ್ತಿನಲ್ಲಿದ್ದ ಇಬ್ಬರು ಯುವಕರು ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿರುವ ಘಟನೆ ಸುಂಡೆಕೆರೆಯಲ್ಲಿ ನೆಡೆದಿದೆ.

ರಕ್ತದ ಮಡಿಲಲ್ಲಿ ಬಿದಿದ್ದ ಯುವಕನೋರ್ವ ನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -spot_img

Most Popular