Monday, April 14, 2025
Homeಸುದ್ದಿಗಳುಸಕಲೇಶಪುರಹೃದಯಾಘಾತದಿಂದ ಗ್ರಾಮ ಸಹಾಯಕ ನಿಧನ

ಹೃದಯಾಘಾತದಿಂದ ಗ್ರಾಮ ಸಹಾಯಕ ನಿಧನ

ಹೃದಯಾಘಾತದಿಂದ ಗ್ರಾಮ ಸಹಾಯಕ ನಿಧನ 

ಸಕಲೇಶಪುರ: ತಾಲೂಕಿನ ಬೆಳಗೋಡು ಕಂದಾಯ ಇಲಾಖೆಯ ನಾಡ ಕಚೇರಿಯಲ್ಲಿ ಗ್ರಾಮ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವರಾಜ್ (24) ಹೃದಯಘಾತದಿಂದ ನಿಧನರಾಗಿದ್ದಾರೆ.

 ಗ್ರಾಮ ಸಹಾಯಕ ಕೆಲಸದಿಂದ ಇತ್ತೀಚಿಗಷ್ಟೇ ತಾಲೂಕು ಕಚೇರಿಯ ರೆಕಾರ್ಡ್ ರೂಮ್ ನಲ್ಲಿ ಕರ್ತವ್ಯ ನಿರ್ವಹಿಸಿದ ಶಿವರಾಜ್ ಕಳೆದ ರಾತ್ರಿ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಶಿವರಾಜ್ ನಿಧನಕ್ಕೆ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದ್ದಾರೆ.

RELATED ARTICLES
- Advertisment -spot_img

Most Popular