Sunday, April 20, 2025
Homeಸುದ್ದಿಗಳುಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ-ಚಂದ್ರಶೇಖರ ಭಂಡಾರಿ ಇನ್ನಿಲ್ಲ.

ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ-ಚಂದ್ರಶೇಖರ ಭಂಡಾರಿ ಇನ್ನಿಲ್ಲ.

ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ, ಮಾಜಿ ಪ್ರಾಂತ ಪ್ರಚಾರ ಪ್ರಮುಖ್ ಕರ್ನಾಟಕ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ, ವಿಎಸ್‌ಕೆ ಕರ್ನಾಟಕ ಸಂಸ್ಥಾಪಕ ಟ್ರಸ್ಟಿ, ಲೇಖಕ, ಕವಿ ಶ್ರೀ ಚಂದ್ರಶೇಖರ ಭಂಡಾರಿ (87 ವರ್ಷ) ನಿಧನರಾಗಿದ್ದಾರೆ.

RELATED ARTICLES
- Advertisment -spot_img

Most Popular