Monday, March 17, 2025
Homeಸುದ್ದಿಗಳುಸಕಲೇಶಪುರ : ಮರಕ್ಕೆ ಕಾರು ಡಿಕ್ಕಿ ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಪ್ರವಾಸಸಿಗರು.

ಸಕಲೇಶಪುರ : ಮರಕ್ಕೆ ಕಾರು ಡಿಕ್ಕಿ ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಪ್ರವಾಸಸಿಗರು.

ಮರಕ್ಕೆ ಕಾರು ಡಿಕ್ಕಿ ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಪ್ರವಾಸಿಗರು.

ಸಕಲೇಶಪುರ :- ಕೆ. ಆರ್ ನಗರದಿಂದ ಧರ್ಮಸ್ಥಳದ ಮಂಜುನಾಥ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರ ಕಾರೊಂದು ಅಪಘಾತಕೀಡಾಗಿದೆ.
ತಾಲೂಕಿನ ಹೊಸೂರ್ ಹೋಟೆಲ್ ಸಮೀಪ ಇಂದು ಮುಂಜಾನೆ ಅತಿಯಾಗಿ ಬೀಳುತ್ತಿದ್ದ ಮಂಜಿನ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿದೆ.
ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಪಾರು ಆಗಿದ್ದಾರೆ.

RELATED ARTICLES
- Advertisment -spot_img

Most Popular