Sunday, April 20, 2025
Homeಸುದ್ದಿಗಳುಸಕಲೇಶಪುರ. ಬೊಮ್ಮನಕೆರೆ ಯಲ್ಲಿ ಬೆಂಕಿ ಅನಾಹುತ ಕ್ಕೆ ಭತ್ತದ ಹುಲ್ಲು ನಾಶ

ಸಕಲೇಶಪುರ. ಬೊಮ್ಮನಕೆರೆ ಯಲ್ಲಿ ಬೆಂಕಿ ಅನಾಹುತ ಕ್ಕೆ ಭತ್ತದ ಹುಲ್ಲು ನಾಶ

 

ತಾಲೂಕಿನ ಬೊಮ್ಮನ‌ಕೆರೆ ಗ್ರಾಮದ ಮಂಜಯ್ಯ ಎಂಬುವರು ಜಾನುವಾರುಗಳಿಗಾಗಿ ಸಂಗ್ರಹ ಮಾಡಿದ್ದ ಭತ್ತದ ಹುಲ್ಲಿನ ಮೇವು ಸಂಗ್ರಹಣೆ ಗೆ ಅಕಸ್ಮಿಕವಾಗಿ ಬೆಂಕಿ ಬಿದ್ದು ಬಾರಿ ಪ್ರಮಾಣದ ಭತ್ತದ ಹುಲ್ಲು ಸಂಪೂರ್ಣ ನಾಶವಾಗಿದೆ.

ಬೆಂಕಿ ಕಂಡ ಕೂಡಲೇ ಗ್ರಾಮದ ಜನ ಸೇರಿ ಬೆಂಕಿಯನ್ನು ನಂದಿಸಿದ್ದರಿಂದ ಹೆಚ್ಚಿನ ಅಪಾಯ ವಾಗಿಲ್ಲ. ಅನಾಹುತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳುವುದೆ ಸವಾಲು ಆಗಿರುವ ರೈತರಿಗೆ ಈ ರೀತಿಯ ಆಕಸ್ಮಿಕ ಅವಘಡಗಳಿಂದ ವ್ಯಾಪಕ ನಷ್ಟ ಉಂಟಾಗುತ್ತಿದೆ. ಬೆಂಕಿ ಅನಾಹುತ ದಿಂದ ನಷ್ಟ ಆಗಿರುವ ರೈತ ಮಂಜಯ್ಯನವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಬಿ. ಜೆ.ಪಿ    ಮುಖಂಡ  ಮಧು ಬೊಮ್ಮನಕೆರೆ ಆಗ್ರಹಿಸಿದ್ದಾರೆ.

RELATED ARTICLES
- Advertisment -spot_img

Most Popular