Saturday, April 12, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ /ಬಾಳ್ಳುಪೇಟೆ: ಮೆಣಸಮಕ್ಕಿ ಗ್ರಾಮದಲ್ಲಿ ಕಾಡಾನೆಯ ದಾಂದಲೆ: ಕಷ್ಟ ಪಟ್ಟು ಬೆಳೆದಿದ್ದ ಭತ್ತದ ಬೆಳೆ...

ಸಕಲೇಶಪುರ /ಬಾಳ್ಳುಪೇಟೆ: ಮೆಣಸಮಕ್ಕಿ ಗ್ರಾಮದಲ್ಲಿ ಕಾಡಾನೆಯ ದಾಂದಲೆ: ಕಷ್ಟ ಪಟ್ಟು ಬೆಳೆದಿದ್ದ ಭತ್ತದ ಬೆಳೆ ಒಂದೇ ರಾತ್ರಿಯಲ್ಲಿ ನಾಶ 

ಬಾಳ್ಳುಪೇಟೆ: ಮೆಣಸಮಕ್ಕಿ ಗ್ರಾಮದಲ್ಲಿ ಕಾಡಾನೆಯ ದಾಂದಲೆ: ಕಷ್ಟ ಪಟ್ಟು ಬೆಳೆದಿದ್ದ ಭತ್ತದ ಬೆಳೆ ಒಂದೇ ರಾತ್ರಿಯಲ್ಲಿ ನಾಶ

 

ಸಕಲೇಶಪುರ :- ಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು. ದಿನದಿನಕ್ಕೆ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ.

 

ಕಳೆದ ರಾತ್ರಿ ಮೆಣಸಮಕ್ಕಿ ಗ್ರಾಮದ ಶಿವಪ್ಪನವರ ಭತ್ತದ ಗದ್ದೆಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆಯನ್ನು ನಾಶಪಡಿಸಿವೆ.

 

ಕಷ್ಟಪಟ್ಟು ಬೆಳೆದಿದ್ದೆ ಬೆಳೆ ಒಂದೇ ರಾತ್ರಿಯಲ್ಲಿ ನಾಶಪಡಿಸಿದ ಕಾಡಾನೆಗಳು. ರೈತರ ಬೆಳೆ ಹಾಗೂ ಮನುಷ್ಯರ ಪ್ರಾಣ ಹಾನಿಯಾಗುತ್ತಿದ್ದರು ಸರ್ಕಾರ ಮಾತ್ರ ಯಾವುದೇ ಶಾಶ್ವತ ಪರಿಹಾರ ಕಂಡುಹಿಡಿಯುವುದು ಇರುವುದರಿಂದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ

 

ಅರಣ್ಯ ಇಲಾಖೆಯಿಂದ ನಮಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಶಿವಪ್ಪನವರ ಪುತ್ರ ಎಂ. ಎಸ್ ಶಿವಕುಮಾರ್ ಒತ್ತಾಯಿಸಿದ್ದಾರೆ.

RELATED ARTICLES
- Advertisment -spot_img

Most Popular