Sunday, April 13, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಲೋಕಾಯುಕ್ತ ಇನ್ಸ್ಪೆಕ್ಟರ್ ರಿಂದ ದೂರು ಅರ್ಜಿ ಸ್ವೀಕಾರ ಪ್ರಾರಂಭ.

ಸಕಲೇಶಪುರ : ಲೋಕಾಯುಕ್ತ ಇನ್ಸ್ಪೆಕ್ಟರ್ ರಿಂದ ದೂರು ಅರ್ಜಿ ಸ್ವೀಕಾರ ಪ್ರಾರಂಭ.

ಸಕಲೇಶಪುರ :- ಹಾಸನ ಜಿಲ್ಲಾ ಲೋಕಾಯುಕ್ತ ಇನ್ಸ್ಪೆಕ್ಟರ್ ರವರ ಸಮ್ಮುಖದಲ್ಲಿ ತಾಲೂಕಿನ ಜನರ ಕುಂದುಕೊರತೆಗಳ ಅರ್ಜಿ ಸ್ವೀಕಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಾರಂಭವಾಗಿದೆ.

ಇನ್ಸ್ಪೆಕ್ಟರ್ ಬಾಲು ನೇತೃತ್ವದಲ್ಲಿ ದೂರುಗಳನ್ನು ಸ್ವೀಕರಿಸಲಾಗುತ್ತಿದೆ.

 

ಮನೆ, ಜಮೀನು, ಪಟ್ಟಣ ತ್ಯಾಜ್ಯ ವಿಲೀವಾರಿ ಆಗದೆ ಇರುವ ಬಗ್ಗೆ ದೂರುಗಳು ಸಲ್ಲಿಕೆಯಾಗುತ್ತಿದೆ.

ಮಧ್ಯಾಹ್ನ 1 :00 ಗಂಟೆಯವರೆಗೂ ಸಾರ್ವಜನಿಕರು ತಮ್ಮ ದೂರುಗಳ ಅರ್ಜಿಗಳನ್ನು ಸಲ್ಲಿಸಬಹುದು

 

 

RELATED ARTICLES
- Advertisment -spot_img

Most Popular