ಕಾಲು ಜಾರಿ ಹೊಳೆಗೆ ಬಿದ್ದು ಸಾವು
ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ಕರಗೂರು ಗ್ರಾಮದ ಪ್ರಕಾಶ್ (65) ಎಂಬ ರೈತ ದನಗಳನ್ನು ಕಟ್ಟಲು ಹೋದಾಗ ಕಾಲಸಂಕದಲ್ಲಿ ಕಾಲು ಜಾರಿ ಕರಗೂರು ಕೊಪ್ಪಲು ಹೊಳೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾರೆ.ಸ್ಥಳಿಯರು,ಪೋ ಲಿಸರು,ಸ್ಥಳಿಯರು,ಹುಡುಕಾಟ ನಡೆಸಿದ್ದಾರೆ.
ಕಾಲು ಜಾರಿ ಹೊಳೆಗೆ ಬಿದ್ದು ಸಾವು
ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ಕರಗೂರು ಗ್ರಾಮದ ಪ್ರಕಾಶ್ (65) ಎಂಬ ರೈತ ದನಗಳನ್ನು ಕಟ್ಟಲು ಹೋದಾಗ ಕಾಲಸಂಕದಲ್ಲಿ ಕಾಲು ಜಾರಿ ಕರಗೂರು ಕೊಪ್ಪಲು ಹೊಳೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾರೆ.ಸ್ಥಳಿಯರು,ಪೋ ಲಿಸರು,ಸ್ಥಳಿಯರು,ಹುಡುಕಾಟ ನಡೆಸಿದ್ದಾರೆ.