Saturday, April 12, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ಡಿವೈಎಸ್ಪಿ ಆಗಿದ್ದ ಮಿಥುನ್ ಅವರನ್ನು   ಎಸ್ಪಿ ಮುಂಬಡ್ತಿ  ನೀಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ 

ಸಕಲೇಶಪುರ ಡಿವೈಎಸ್ಪಿ ಆಗಿದ್ದ ಮಿಥುನ್ ಅವರನ್ನು   ಎಸ್ಪಿ ಮುಂಬಡ್ತಿ  ನೀಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ 

 ಸಕಲೇಶಪುರ ಡಿವೈಎಸ್ಪಿ ಆಗಿದ್ದ ಮಿಥುನ್ ಅವರನ್ನು   ಎಸ್ಪಿ ಮುಂಬಡ್ತಿ  ನೀಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ 

ಸಕಲೇಶಪುರ : ಸಕಲೇಶಪುರ ಉಪವಿಭಾಗದ dysp ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಪೊಲೀಸ್ ಅಧೀಕ್ಷಕರಾದ ಎಚ್.ಎನ್ ಮಿಥುನವರನ್ನು ರಾಜ್ಯ ವಯರ್ಲೆಸ್ ವಿಭಾಗದ ಎಸ್ಪಿಯಾಗಿ  ಮುಂಬಡ್ತಿ ನೀಡಿದೆ.

ಸಕಲೇಶಪುರ ಉಪವಿಭಾಗದಲ್ಲಿ ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾ ಜನಸ್ನೇಹಿ ಪೊಲೀಸ್ ಆಗಿ ಕಾರ್ಯನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

 ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆದಂತೆ ಹಾಗೂ 2023 ರ ವಿಧಾನಸಭಾ ಚುನಾವಣೆಯನ್ನು ಅಚ್ಚುಕಟ್ಟಾಗಿ ಶಾಂತಿಯುತವಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

RELATED ARTICLES
- Advertisment -spot_img

Most Popular