Saturday, April 12, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಶಾಸಕ ಸಿಮೆಂಟ್ ಮಂಜು ಮತ್ತು ಯಡೇಹಳ್ಳಿ ಮಂಜುನಾಥ್ ಮುಖಮುಖಿ ಭೇಟಿ.

ಸಕಲೇಶಪುರ : ಶಾಸಕ ಸಿಮೆಂಟ್ ಮಂಜು ಮತ್ತು ಯಡೇಹಳ್ಳಿ ಮಂಜುನಾಥ್ ಮುಖಮುಖಿ ಭೇಟಿ.

ಸಕಲೇಶಪುರ : ಶಾಸಕ ಸಿಮೆಂಟ್ ಮಂಜು ಮತ್ತು ಯಡೇಹಳ್ಳಿ ಮಂಜುನಾಥ್ ಮುಖಮುಖಿ ಭೇಟಿ.

ಕಾಡಾನೆ ಹಾವಳಿ ಹಾಗೂ ಹೋರಾಟಗಾರರ ಮೇಲಿನ ಪ್ರಕರಣದ ಬಗ್ಗೆ ಚರ್ಚೆ ನೆಡೆಸಿದ ನಾಯಕರು.

ಸಕಲೇಶಪುರ : ಕಾಡಾನೆ ಹಾವಳಿ ವಿರುದ್ಧ ಹೋರಾಟಗಾರರಾದ ಯಡೇಹಳ್ಳಿ ಆರ್ ಮಂಜುನಾಥ್ ರವರನ್ನು ಶಾಸಕ ಸಿಮೆಂಟ್ ಮಂಜುನಾಥ್ ಭೇಟಿ ಮಾಡಿ ಮಾತುಕತೆ ನೆಡೆಸಿದರು.

ನೆನ್ನೆ ಕಾಡಾನೆ ದಾಳಿಯಿಂದ ಮೃತ ಪಟ್ಟ ಶಾರ್ಪ್ ಶೂಟರ್ ವೆಂಕಟೇಶ್ ಮನೆಗೆ ಭೇಟಿ ನೀಡಿದ ವೇಳೆ ಇಬ್ಬರು ಮುಖಮುಖಿಯಾಗಿ ಕೆಲ ಸಮಯ ಚರ್ಚೆ ನೆಡೆಸಿದರು.

ಕಾಡಾನೆ ಹಾವಳಿ ಸಮಸ್ಯೆ ಕುರಿತು ಹಾಗೂ ವಡೂರು ಗ್ರಾಮದದಲ್ಲಿ ಕಾಡಾನೆ ದಾಳಿಗೆ ಸಾವನ್ನಪ್ಪಿದ ಕವಿತಾ ಪರವಾಗಿ ನ್ಯಾಯ ಕೊಡಿಸಲು ಪ್ರತಿಭಟನೆ ನೆಡೆಸುವ ವೇಳೆ ಪೊಲೀಸರು ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿರುವ ಹೋರಾಟಗಾರರ ಕುರಿತು ಶಾಸಕರು ಸುಧಿರ್ಘವಾಗಿ ಚರ್ಚೆ ನೆಡೆಸಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಲೋಹಿತ್, ಜೈ ಪ್ರಕಾಶ್, ರಾಜ್ ಕುಮಾರ್, ಆನಂದ್, ಪರಮೇಶ್, ವಿರೂಪಾಕ್ಷ ರಘು ಗೌಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular