Monday, April 21, 2025
Homeಸುದ್ದಿಗಳುಸಕಲೇಶಪುರಕೌಟುಂಬಿಕ ಕಲಹ ಪ್ರಕರಣ: ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೀತಾರವರ ಆರೋಗ್ಯ ವಿಚಾರಿಸಿದ ಶಾಸಕ...

ಕೌಟುಂಬಿಕ ಕಲಹ ಪ್ರಕರಣ: ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೀತಾರವರ ಆರೋಗ್ಯ ವಿಚಾರಿಸಿದ ಶಾಸಕ ಎಚ್. ಕೆ ಕುಮಾರಸ್ವಾಮಿ.

ಕೌಟುಂಬಿಕ ಕಲಹ ಪ್ರಕರಣ: ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೀತಾರವರ ಆರೋಗ್ಯ ವಿಚಾರಿಸಿದ ಶಾಸಕ ಎಚ್. ಕೆ ಕುಮಾರಸ್ವಾಮಿ. Yu

ಸಕಲೇಶಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಟ್ಟಾಯ ಹೋಬಳಿ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಗಂಡ ರಂಗಸ್ವಾಮಿ ನಿನ್ನೆ ರಾತ್ರಿ ಹೆಂಡತಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಹೆಂಡತಿ ಗೀತಾ.ಮಕ್ಕಳಾದ ಬೇಬಿ ನಂದನ್. ಚರಂತನ್ ಮತ್ತು ಅತ್ತೆ ಮಲ್ಲಿಗಮ್ನ ಸುಟ್ಟ ಗಾಯಗಳಿಂದ ಬದುಕುಳಿದ್ದಿದ್ದು ಶಾಸಕರು ಆರೋಗ್ಯ ವಿಚಾರಿಸಿ ತಪಿತಸ್ಥನ ವಿರುದ್ದ ಶಿಸ್ತು ಕ್ರಮಕ್ಜೆ ಒತ್ತಾಯಿಸಿದರು .ಮನೆ ಸಂಪೂರ್ಣ ಬೆಂದು ಹೊಗಿದ್ದು ಮನೆ ಮಂಜೂರಾತಿ ಮಾಡುವುದಾಗಿ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡುವುದಾಗಿ ಕುಟುಂಬಕ್ಕೆ ಸಂತ್ವಾನ ತಿಳಿಸಿದರು ಜೊತೆಯಲ್ಲಿ ಕೆಎಂಎಫ್ ನಿರ್ದೇಶಕ ನಾಗರಾಜು ಇದ್ದರು

RELATED ARTICLES
- Advertisment -spot_img

Most Popular