Sunday, April 20, 2025
Homeಸುದ್ದಿಗಳುಸಕಲೇಶಪುರಬುರ್ಖಾ ತೆಗೆಸಿ ಮತದಾನ ಮಾಡಿಸುವಂತೆ ಕೆಲ ಕಾರ್ಯಕರ್ತರ ಆಗ್ರಹ

ಬುರ್ಖಾ ತೆಗೆಸಿ ಮತದಾನ ಮಾಡಿಸುವಂತೆ ಕೆಲ ಕಾರ್ಯಕರ್ತರ ಆಗ್ರಹ

ವಾರ್ಡ್ ನಂ 21,22 ರಲ್ಲಿ ಬಿಜೆಪಿ ಅಭ್ಯರ್ಥಿ ಸಿಮೆಂಟ್ ಮಂಜು ಬೂತ್ ಗೆ ಭೇಟಿ..

ಬುರ್ಖಾ ತೆಗೆಸಿ ಮತದಾನ ಮಾಡಿಸುವಂತೆ ಕೆಲ ಕಾರ್ಯಕರ್ತರ ಆಗ್ರಹ

ಸ್ಥಳದಿಂದ ಸಿಮೆಂಟ್ ಮಂಜು ನಿರ್ಗಮನದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ದ ಮುಸ್ಲಿಂರ ಆಕ್ರೋಷ

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಬಂದ ಕೆಲವು ಕಿಡಿಗೇಡಿಗಳು

ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ

ಸ್ಥಳಕ್ಕೆ ಬಂದ ಪೋಲಿಸರಿಂದ ಪರಿಸ್ಥಿತಿ ನಿಯಂತ್ರಣ..

RELATED ARTICLES
- Advertisment -spot_img

Most Popular