Friday, August 8, 2025
Homeಸುದ್ದಿಗಳುಸಕಲೇಶಪುರ :ಕಾಡ್ಗಿಚ್ಚಿಗೆ ಸುಟ್ಟು ಹೋದ ಅಪಾರ ಪ್ರಮಾಣದ ಕಾಫಿ ತೋಟ 

ಸಕಲೇಶಪುರ :ಕಾಡ್ಗಿಚ್ಚಿಗೆ ಸುಟ್ಟು ಹೋದ ಅಪಾರ ಪ್ರಮಾಣದ ಕಾಫಿ ತೋಟ 

ಸಕಲೇಶಪುರ :ಕಾಡ್ಗಿಚ್ಚಿಗೆ ಸುಟ್ಟು ಹೋದ ಅಪಾರ ಪ್ರಮಾಣದ ಕಾಫಿ ತೋಟ

ಸಕಲೇಶಪುರ: ಕಾಡ್ಗಿಚ್ಚಿನ ಪರಿಣಾಮ ಅಪಾರ ಪ್ರಮಾಣದ ಕಾಫಿ ತೋಟ ಸುಟ್ಟು ಹೋಗಿರುವ ಘಟನೆ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

   ತಾಲೂಕಿನ ಹೆತ್ತೂರು ಹೋಬಳಿ ವಳಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಬಿಸಿಲಿನ ‘ಗೆಗೆ ಹಬ್ಬಿದ ಕಾಡ್ಗಿಚ್ಚಿನ ಪರಿಣಾಮ ಗ್ರಾಮದ ಮಲ್ಲೇಶ್, ಪಾರ್ವತಮ್ಮ,ಹಾದಿಮನೆ ಜಗ, ಚೀರಿ ಸುರೇಶ್, ತಮ್ಮಣ್ಣಿ ಎಂಬುವರ ಸುಮಾರು 100 ಎಕರೆಗೂ ಹೆಚ್ಚು ಕಾಫಿ ತೋಟ ಸುಟ್ಟುಹೋಗಿದೆ. ಇದರಿಂದಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ.

RELATED ARTICLES
- Advertisment -spot_img

Most Popular