Sunday, April 20, 2025
Homeಸುದ್ದಿಗಳುಸಕಲೇಶಪುರಸಾಗರ್ ಹುಟ್ಟು ಹಬ್ಬವನ್ನು ಅರ್ಥ ಪೂರ್ಣ ಆಚರಿಸಿದ ಕಾರ್ಯಕರ್ತರು.

ಸಾಗರ್ ಹುಟ್ಟು ಹಬ್ಬವನ್ನು ಅರ್ಥ ಪೂರ್ಣ ಆಚರಿಸಿದ ಕಾರ್ಯಕರ್ತರು.

ಸಾಗರ್ ಹುಟ್ಟು ಹಬ್ಬವನ್ನು ಅರ್ಥ ಪೂರ್ಣ ಆಚರಿಸಿದ ಕಾರ್ಯಕರ್ತರು.

ಮಲೆನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರ ಜಾನೇಕೆರೆ ಸಾಗರ್

ಸುಳ್ಳಕ್ಕಿ ಘಟಕದಿಂದ ಕಾರ್ಯಕ್ರಮ ಆಚರಣೆ.

ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಾಗರ್ ಜಾನೇಕೆರೆ ರವರ ಜನುಮ ದಿನವನ್ನು ಸಂಘಟನೆಯ ಕಾರ್ಯಕರ್ತರು ಅರ್ಥ ಪೂರ್ಣವಾಗಿ ಆಚರಿಸಿದರು.

 ಸಂಘಟನೆಯ ಸುಳ್ಳಕ್ಕಿ ಘಟಕದ ವತಿಯಿಂದ ಕ್ರಾಫರ್ಡ್ ಆಸ್ಪತ್ರೆಯ ರೋಗಿಗಳು ಮತ್ತು ಡಿ ಗ್ರೂಪ್ ನೌಕರರರಿಗೆ ಮತ್ತು ಗಣಪಯ್ಯ ಶಾಲೆಯ ಮಕ್ಕಳಿಗೆ ಹಣ್ಣು ಹಂಪಲು ಬ್ರೆಡ್ ಹಂಚಿ ಹುಟ್ಟು ಹಬ್ಬ ಆಚರಿಸಿದರು.

    ಈ ಸಂಧರ್ಭದಲ್ಲಿ ತೇಜು ಸುಳ್ಳಕ್ಕಿ, ಚಂದ್ರು, ದರ್ಶನ್ ಪೂಜಾರಿ, ಅಜಿತ್, ಸತೀಶ್ , ಖಲೀಲ್ ಆಚಂಗಿ, ಭರತ್, ಮಿಥುನ್, ದಿಲೀಪ್, ಸಚಿನ್ ಹಾಗೂ ಸುಳ್ಳಕ್ಕಿ ಯ ಎಲ್ಲ ಪದಾಧಿಕಾರಿಗಳು ಹಾಜರಿದ್ದರು

RELATED ARTICLES
- Advertisment -spot_img

Most Popular