Tuesday, April 22, 2025
Homeಸುದ್ದಿಗಳುಸಕಲೇಶಪುರಕಳೆದು ಕೊಂಡಿದ್ದ ಪರ್ಸನ್ನು ವಾಪಸ್ಸು ನೀಡಿ ಮಾನವಿಯತೆ ಮೆರೆದ ಭಜರಂಗದಳದ‌ ಮುಖಂಡ ಧರ್ಮೆಶ್

ಕಳೆದು ಕೊಂಡಿದ್ದ ಪರ್ಸನ್ನು ವಾಪಸ್ಸು ನೀಡಿ ಮಾನವಿಯತೆ ಮೆರೆದ ಭಜರಂಗದಳದ‌ ಮುಖಂಡ ಧರ್ಮೆಶ್

ಕಳೆದು ಕೊಂಡಿದ್ದ ಪರ್ಸನ್ನು ವಾಪಸ್ಸು ನೀಡಿ ಮಾನವಿಯತೆ ಮೆರೆದ ಭಜರಂಗದಳದ‌ ಮುಖಂಡ ಧರ್ಮೆಶ್

 ಸಕಲೇಶಪುರ ಪಟ್ಟಣದ ಹೋಳೆಮಲ್ಲೆಶ್ವರ ದೇವಸ್ಥಾನಕ್ಕೆ‌ ಶಿವರಾತ್ರಿ ಅಂಗವಾಗಿ ಪೂಜೆಗೆ ಆಗಮಿಸಿದ್ದ ಬಾಗೆ ಗ್ರಾಮದ ಆಲುವಳ್ಳಿಯ ಪಾರ್ವತಮ್ಮ ಎಂಬ ಮಹಿಳೆ ಹಣ ಹಾಗೂ ಮೊಬೈಲ್ ಹೊಂದಿದ್ದ ಪರ್ಸನ್ನು ಕಳೆದು ಕೊಂಡಿದ್ದಾರೆ. ಪರ್ಸ ಕಳೆದುಕೊಂಡಿದ್ದ ಪಾರ್ವತಮ್ಮ ಪರ್ಸ ಸಿಕ್ಕಲ್ಲ ಎಂದು ದೇವಸ್ಥಾನ‌ ಬಳಿ‌ ಅಳುತ್ತಾ ಕುಳಿತಿತ್ತು. ಈ ಪರ್ಸ ಕೆಲ ಗಂಟೆಗಳ ನಂತರ ಭಜರಂಗದಳದ ಮುಖಂಡ ಧರ್ಮೇಶ ರವರಿಗೆ ದೇವಸ್ಥಾನ ಆವರಣದಲ್ಲಿ ಸಿಕ್ಕಿದೆ ಅದನ್ನು ಹೋಳೆಮಲ್ಲೆಶ್ವರ ದೇವಸ್ಥಾನದ ಸಮಿತಿಯವರಿಗೆ ಒಪ್ಪಿಸಿ ಭಾನುವಾರ ಬೆಳಗ್ಗೆ ಪಾರ್ವತಮ್ಮರಿಗೆ ಈ ಪರ್ಸನ್ನು ಹಿಂತಿರುಗಿಸಲಾಯಿತು. ಈ ಸಂಧರ್ಭದಲ್ಲಿ ಭಜರಂಗದಳ ಮುಖಂಡ ರಘು , ಕೌಶಿಕ್ ಹೋಳೆಮಲ್ಲೆಶ್ವರ ದೇವಸ್ಥಾನ ಸಮಿತಿಯ ದುಲ್ ರಾಜ್ ಜೈನ್, ಶಿಕ್ಷಕ ವೆಂಕಟೇಶ ಮುಂತಾದರಿದ್ದರು

RELATED ARTICLES
- Advertisment -spot_img

Most Popular