Sunday, January 11, 2026
Homeಸುದ್ದಿಗಳುಸಕಲೇಶಪುರ : ಕಾಫಿ ಬೆಳೆಗಾರ ಹಾಗೂ ನಿವೃತ್ತ ಶಿಕ್ಷಕ ನಿಧನ

ಸಕಲೇಶಪುರ : ಕಾಫಿ ಬೆಳೆಗಾರ ಹಾಗೂ ನಿವೃತ್ತ ಶಿಕ್ಷಕ ನಿಧನ

ಕಾಫಿ ಬೆಳೆಗಾರ ಹಾಗೂ ನಿವೃತ್ತ ಶಿಕ್ಷಕ ನಿಧನ

ಸಕಲೇಶಪುರ: ತಾಲೂಕಿನ‌ ಶುಕ್ರವಾರಸಂತೆ ಸಿದ್ದಗಂಗಾ ಪ್ರೌಢಶಾಲೆ ನಿವೃತ್ತ ಶಿಕ್ಷಕ ಹಾಗೂ ಕಾಫಿ ಬೆಳೆಗಾರ ಕೆ.ಜಿ, ಚಂದ್ರಶೇಖರ್ (65) ರವರು ಹೃದಯಾಘಾತದಿಂದ ಲಿಂಗೈಕ್ಯರಾಗಿರುತಾರೆ.ಮೃತರು ತಮ್ಮ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಸಂಸ್ಕಾರ ಕಾರನ ಹಳ್ಳಿ ಗ್ರಾಮದಲ್ಲಿರುವ ಅವರ ಸ್ವಗೃಹ ದಲ್ಲಿ ನಡೆಯಲಿದೆ.

RELATED ARTICLES
- Advertisment -spot_img

Most Popular