Sunday, April 20, 2025
Homeಸುದ್ದಿಗಳುಸಕಲೇಶಪುರಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ವರ್ಗಾವಣೆ ಪ್ರಕರಣ : ಬೇಲೂರು ಕಾಫಿ ಬೆಳೆಗಾರರ ಸಂಘ ತೀವ್ರ...

ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ವರ್ಗಾವಣೆ ಪ್ರಕರಣ : ಬೇಲೂರು ಕಾಫಿ ಬೆಳೆಗಾರರ ಸಂಘ ತೀವ್ರ ವಿರೋಧ.

ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ವರ್ಗಾವಣೆ ಪ್ರಕರಣ : ಬೇಲೂರು ಕಾಫಿ ಬೆಳೆಗಾರರ ಸಂಘ ತೀವ್ರ ವಿರೋಧ.

ಸಕಲೇಶಪುರ/ಬೇಲೂರು : ಇತ್ತಿಚಿಗೆ ಬೇಲೂರು ತಾಲೂಕಿನಿಂದ ಪದೋನ್ನತಿಗೊಂಡು ಸಕಲೇಶಪುರ ತಾಲೂಕಿಗೆ ಸಹಾಯಕ ಕೃಷಿ ನಿರ್ದೇಶಕರಾಗಿ ವರ್ಗಾವಣೆಯಾಗಿದ್ದ ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಅವರ ದಿಡೀರ್ ವರ್ಗಾಣಿಯನ್ನು ಬೇಲೂರು ತಾಲೂಕು ಕಾಫಿ ಬೆಳೆಗಾರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿದ ಬೇಲೂರು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್,

 ತಮ್ಮ ದಕ್ಷ ಹಾಗೂ ಪ್ರಾಮಾಣಿಕ ಕೆಲಸದಿಂದ ತಾಲೂಕಿನ ರೈತರ ಮನೆ ಮಾತಾಗಿದ್ದ ಮೂಲಕ ಉತ್ತಮ ಹೆಸರುವಾಸಿಯಾಗಿದ್ಧ ಪ್ರಕಾಶ್ ಕುಮಾರ್ ರವರ ದಿಡೀರ್ ವರ್ಗಾವಣೆ ಮಾಡಿರುವುದು ಪ್ರಾಮಾಣಿಕ ಅಧಿಕಾರಿಗಳಿಗೆ ಗೌರವ ಇಲ್ಲದಂತೆದಾಗಿದೆ.ಸರ್ಕಾರ ಕೂಡಲೇ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಇಲ್ಲವಾದರೆ ಬೇಲೂರು, ಸಕಲೇಶಪುರ ತಾಲ್ಲೂಕಿನ ರೈತರು ತೀವ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular