Sunday, April 20, 2025
Homeಸುದ್ದಿಗಳುಸಕಲೇಶಪುರಸಿಡಿಲು ಬಡಿದು ನಾಲ್ಕು ಮೇಕೆಗಳ ಸಾವು

ಸಿಡಿಲು ಬಡಿದು ನಾಲ್ಕು ಮೇಕೆಗಳ ಸಾವು

HASSAN-BREAKING

ಸಕಲೇಶಪುರ : ಹಾಸನ ಜಿಲ್ಲೆಯ ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆ

ಸಿಡಿಲಿಗೆ ನಾಲ್ಕು ಕುರಿಗಳು ಬಲಿ

ವಾಸದ ಮನೆ ಹಾಗೂ ಕೊಟ್ಟಿಗೆಗೆ ಅಪಾರ ಪ್ರಮಾಣದ ಹಾನಿ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಾಲೇಬೇಲೂರು ಗ್ರಾಮದಲ್ಲಿ ಘಟನೆ

ಹಾಲೇಬೇಲೂರು ಗ್ರಾಮದ ಮಾದೇಶ ಎಂಬುವವರಿಗೆ ಸೇರಿದ ಮನೆ

ಮಾದೇಶ ಅವರ ಕೊಟ್ಟಿಗೆಯಲ್ಲಿದ್ದ ಕುರಿಗಳಿಗೆ ಸಿಡಿಲು ಬಡಿದು ಸಾವು

ಸಿಡಿಲಿನ ರಭಸಕ್ಕೆ ಕೊಟ್ಟಿಗೆಗೆ ಭಾಗಶಃ ಹಾನಿ

ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರು

ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ

 

RELATED ARTICLES
- Advertisment -spot_img

Most Popular