Saturday, April 12, 2025
Homeಸುದ್ದಿಗಳುಸಕಲೇಶಪುರಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಿದ ಗ್ರಾಪಂ ಸದಸ್ಯ ಅಕಾಶ್

ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಿದ ಗ್ರಾಪಂ ಸದಸ್ಯ ಅಕಾಶ್

ಸಕಲೇಶಪುರ ‌:  ಮಾಜಿ ಸಚಿವ ಎಚ್‌ ಡಿ ರೇವಣ್ಣ, ಶಾಸಕ ಎಚ್ ಕೆ ಕುಮಾರಸ್ವಾಮಿ ಸಮ್ಮುಖದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಿದ ಗ್ರಾಪಂ ಸದಸ್ಯ ಅಕಾಶ್.

ಕ್ಯಾಮನಹಳ್ಳಿ ಪಂಚಾಯತಿಯ ಸದಸ್ಯ ಆಕಾಶರವರು ಬಿಜೆಪಿ  ತೊರೆದು  ಜೆಡಿಎಸ್ ಸೇರ್ಪಡೆಯಾದರು.

ಕ್ಷೇತ್ರಕ್ಕೆ  ಕೇಂದ್ರ ಗೃಹ ಸಚಿವ ಅಮಿತ್ ಷಾ ಬೇಟಿ ನೀಡಿದ ಸಂದರ್ಭದಲ್ಲಿ ಪಕ್ಷ ತೊರೆದಿರುವುದು ಸ್ಥಳಿಯ ನಾಯಕರಿಗೆ ಹಿನ್ನಡೆಯಾಗಿದೆ ಎನ್ನಲಾಗಿದೆ.
 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ  ಉಪಾಧ್ಯಕ್ಷರಾದ ಸುಪ್ರದಿಪ್ ಯಜಮಾನ್.  ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕುಮಾರಸ್ವಾಮಿ, ಜೆಡಿಎಸ್ ತಾಲೂಕು ವಕ್ತಾರರಾದ ಹೆಬ್ಬಸಾಲೆ  ಪ್ರಕಾಶ್ ಹಾಗೂ ಮುಖಂಡರಾದ ಸಾ.ಬಾ.ಬಾಸ್ಕರ್ ಕ್ಯಾಮನಹಳ್ಳಿ ಪಂಚಾಯತಿಯ ಜೆಡಿಎಸ್ ಮುಖಂಡರು ಹಾಜರಿದ್ದರು
RELATED ARTICLES
- Advertisment -spot_img

Most Popular