Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ಎಸಿ ಕಚೇರಿ ಪೀಠೋಪಕರಣಗಳ ಜಪ್ತಿಗೆ ತಡೆಯಾಜ್ಞೆ ನೀಡಿದ ಹೈ ಕೋರ್ಟ್

ಸಕಲೇಶಪುರ ಎಸಿ ಕಚೇರಿ ಪೀಠೋಪಕರಣಗಳ ಜಪ್ತಿಗೆ ತಡೆಯಾಜ್ಞೆ ನೀಡಿದ ಹೈ ಕೋರ್ಟ್

ಸಕಲೇಶಪುರ ಎಸಿ ಕಚೇರಿ ಪೀಠೋಪಕರಣಗಳ ಜಪ್ತಿಗೆ ತಡೆಯಾಜ್ಞೆ ನೀಡಿದ ಹೈ ಕೋರ್ಟ್ 

ಸಕಲೇಶಪುರ : ಭೂ ಪ ಪರಿಹಾರ ವಿಳಂಬದಿಂದ  ಜಪ್ತಿಯಾಗಿದ್ದ ಉಪವಿಭಾಗಾಧಿಕಾರಿಗಳ ಕಚೇರಿಯ ವಸ್ತುಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಜಿಲ್ಲೆಯ ಬೇಲೂರು ನಗರದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸಂತ್ರಸ್ತರಿಗೆ ನೀಡಬೇಕಾಗಿದ್ದ ಪರಿಹಾರ ಹಣ ವಿಳಂಬದಿಂದ ಅಂದಿನ ವಿಶೇಷ ಭೂಸ್ವಾದಿನಾಧಿಕಾರಿಯಾಗಿದ್ದ ಸಕಲೇಶಪುರದ ವಿಭಾಗಾಧಿಕಾರಿ ಕಚೇರಿಯ ವಾಹನ ಸೇರಿದಂತೆ ಪೀಠೋಪಕರಣಗಳನ್ನು ಬೇಲೂರು ನ್ಯಾಯಲಯ ವಶ ಪಡಿಸಿಕೊಂಡಿತ್ತು. ಪರಿಹಾರದ ವಿಚಾರವಾಗಿ ಉಪವಿಭಾಗ ಅಧಿಕಾರಿ ಹೈಕೋರ್ಟ್ ಮೆಟ್ಟಲಿರಿದ್ದರು. ವಿಚಾರಣೆ ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯ  ಜಪ್ತಿಯಾಗಿದ್ದ ವಸ್ತುಗಳಿಗೆ ತಡೆಯಾಜ್ಞೆ ನೀಡಿದೆ.

RELATED ARTICLES
- Advertisment -spot_img

Most Popular