Tuesday, April 15, 2025
Homeಸುದ್ದಿಗಳುಸ್ನೇಹಿತನ ನೋಡಲು ಬಂದವನು ಆಟೋದಲ್ಲೆ ಪ್ರಾಣ ಬಿಟ್ಟ

ಸ್ನೇಹಿತನ ನೋಡಲು ಬಂದವನು ಆಟೋದಲ್ಲೆ ಪ್ರಾಣ ಬಿಟ್ಟ

ಸಕಲೇಶಪುರ: ಸ್ನೇಹಿತನನ್ನು ನೋಡಲು ಬಂದವನು ಆಟೋದಲ್ಲೆ ಪ್ರಾಣ ಬಿಟ್ಟ ಘಟನೆ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದಿದೆ.

 

   ಬೆಂಗಳೂರು ಮೂಲದ ನಾಗರಾಜ್ (39) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಗೊಲಗೊಂಡೆ ಗ್ರಾಮದ ಸ್ನೇಹಿತನೊರ್ವನನ್ನು ನೋಡಿಕೊಂಡು ಬಾಗೆ ಗ್ರಾಮಕ್ಕೆ ಆಟೋದಲ್ಲಿ ಹೋಗುವಾಗ ಆಟೋದಲ್ಲೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತನ ಜೇಬಿನಲ್ಲಿದ್ದ ಚಾಲನ ಪರವಾನಗಿ ಪತ್ರದಿಂದ ಮೃತ ವ್ಯಕ್ತಿಯ ಸುಳಿವು ಸಿಕ್ಕಿದೆ.

RELATED ARTICLES
- Advertisment -spot_img

Most Popular