ಸಕಲೇಶಪುರ: ಪುರಸಭೆ ವತಿಯಿಂದ ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಚೆಸ್ ಸ್ಪರ್ಧೆಯಲ್ಲಿ ಫೋಟೋಗ್ರಾಫರ್ ಮಧುಕುಮಾರ್ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ವಿಷ್ಣು ರಾವ್, ತೃತೀಯಾ ಸ್ಥಾನವನ್ನು ಶಶಾಂಕ್ ಪಡೆದಿರುತ್ತಾರೆ.
ತಾಜಾ ಸುದ್ದಿ
ಸಕಲೇಶಪುರ: ಪುರಸಭೆ ವತಿಯಿಂದ ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಚೆಸ್ ಸ್ಪರ್ಧೆಯಲ್ಲಿ ಫೋಟೋಗ್ರಾಫರ್ ಮಧುಕುಮಾರ್ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ವಿಷ್ಣು ರಾವ್, ತೃತೀಯಾ ಸ್ಥಾನವನ್ನು ಶಶಾಂಕ್ ಪಡೆದಿರುತ್ತಾರೆ.