Tuesday, April 15, 2025
Homeಸುದ್ದಿಗಳುBreaking news : ಸಕಲೇಶಪುರ ಪಟ್ಟಣದೊಳಗೆ ನುಗ್ಗಿದ ಒಂಟಿ ಕಾಡಾನೆ

Breaking news : ಸಕಲೇಶಪುರ ಪಟ್ಟಣದೊಳಗೆ ನುಗ್ಗಿದ ಒಂಟಿ ಕಾಡಾನೆ

ಸಕಲೇಶಪುರ :- ಪಟ್ಟಣದ ಸದಾಶಿವ ನಗರದಲ್ಲಿ ಕಾಡಾನೆಯೊಂದು ಲಗ್ಗೆ ಇಟ್ಟಿರುವ ಘಟನೆ ನಡೆದಿದೆ.
ಈ ದಿನ ಸಂಜೆ 8:45 ರಲ್ಲಿ ಕಾಡಾನೆಯು ರಾಜಾ ರೋಷವಾಗಿ ರಸ್ತೆಯಲ್ಲಿ ತಿರುಗಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ನಡೆದುಕೊಂಡು ಬರುವುದಕ್ಕೆ ಆತಂಕ ಪಡುವ ಅನಿವಾರ್ಯತೆ ಎದುರಾಗಿದೆ.

ಸಕಲೇಶಪುರ ಪಟ್ಟಣದಲ್ಲಿ ಇತ್ತೀಚಿಗೆ ಕೌಡಳ್ಳಿ ,ಮಳಲಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಬೆಳೆ ಹಾನಿ ಜೊತೆಗೆ ಸಾರ್ವಜನಿಕರು ನಿರ್ಭೀತಿಯಿಂದ ತಿರುಗಲು ಸಾಧ್ಯವಾಗುತ್ತಿಲ್ಲ.

ಸರ್ಕಾರ ಕೂಡಲೇ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ಸಾರ್ವಜನಿಕ ಒತ್ತಾಯಿಸಿದ್ದಾರೆ.

RELATED ARTICLES
- Advertisment -spot_img

Most Popular