Sunday, April 20, 2025
Homeಸುದ್ದಿಗಳುಸಕಲೇಶಪುರಕಾಫಿ ಚೀಲ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಪಲ್ಟಿ.

ಕಾಫಿ ಚೀಲ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಪಲ್ಟಿ.

ಕಾಫಿ ಚೀಲ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಪಲ್ಟಿ.

ಹಾನುಬಾಳಿನಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಲಾರಿ.

ಸಕಲೇಶಪುರ : ಕಾಫಿ ಬೀಜದ ಚೀಲಗಳನ್ನು ತುಂಬಿಕೊಂಡು ಕುಶಾಲನಗರಕ್ಕೆ ತೆರಳುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿರುವ ಘಟನೆ ಇಂದು ಮುಂಜಾನೆ ಹಾನುಬಾಳ್ ನ ಇಂಡಿಯನ್ ಸ್ಕೂಲ್ ಸಮೀಪ ನಡೆದಿದೆ.

ಹಾನುಬಾಳು ಗ್ರಾಮದಿಂದ ಕುಶಾಲನಗರಕ್ಕೆ ತೆರಳುವ ಸಮಯದಲ್ಲಿ ಕ್ಯಾಂಟರ್ ಲಾರಿ ಬ್ರೇಕ್ ಡೌನ್ ಆದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದು ಲಾರಿಯ ಚಾಲಕ ಹಾಗೂ ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಪಲ್ಟಿ ರಭಸಕ್ಕೆ ಲಾರಿ ಜಖಂಗೊಂಡಿದೆ.

RELATED ARTICLES
- Advertisment -spot_img

Most Popular