Sunday, April 20, 2025
Homeಸುದ್ದಿಗಳುಸಕಲೇಶಪುರಹೆಗ್ಗದ್ದೆ ಗ್ರಾಮದಲ್ಲಿ ಐದು ಎಕರೆ ಕಾಫಿ ತೋಟ ಬೆಂಕಿಗೆ ಸಂಪೂರ್ಣ ಆಹುತಿ

ಹೆಗ್ಗದ್ದೆ ಗ್ರಾಮದಲ್ಲಿ ಐದು ಎಕರೆ ಕಾಫಿ ತೋಟ ಬೆಂಕಿಗೆ ಸಂಪೂರ್ಣ ಆಹುತಿ

ಸಕಲೇಶಪುರ : ಉಷ್ಣ ಹವೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಲೆನಾಡು ಭಾಗದಲ್ಲಿ ಕಾಡ್ಗಿಚ್ಚು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
     ಭಾನುವಾರ ತಾಲೂಕಿನ ಹಾನುಬಾಳು ಹೋಬಳಿಯ ಹೆಗ್ಗದ್ದೆ ಗ್ರಾಮದಲ್ಲಿ ಬಿ ಆರ್ ಶೆಟ್ಟಿ ಎಂಬುವವರಿಗೆ ಒಡೆತನದ ಕಾಫಿ ತೋಟಕ್ಕೆ ಬೆಂಕಿ ಬಿದ್ದು ಸುಮಾರು ಐದು ಎಕರೆಗಿಂತ ಹೆಚ್ಚು ಕಾಫಿ ಗಿಡಗಳು ನಾಶವಾಗಿದೆ.
RELATED ARTICLES
- Advertisment -spot_img

Most Popular