Sunday, April 20, 2025
Homeಸುದ್ದಿಗಳುಸಕಲೇಶಪುರಬಾಚಹಳ್ಳಿ ಸಮೀಪ ಗುಡ್ಡವೊಂದಕ್ಕೆ ಬೆಂಕಿ: ಬೆಂಕಿ‌ ನಂದಿಸಲು ಆಗ್ನಿಶಾಮಕ ದಳ ಹರಸಾಹಸ

ಬಾಚಹಳ್ಳಿ ಸಮೀಪ ಗುಡ್ಡವೊಂದಕ್ಕೆ ಬೆಂಕಿ: ಬೆಂಕಿ‌ ನಂದಿಸಲು ಆಗ್ನಿಶಾಮಕ ದಳ ಹರಸಾಹಸ

ಬಾಚಹಳ್ಳಿ ಸಮೀಪ ಗುಡ್ಡವೊಂದಕ್ಕೆ ಬೆಂಕಿ: ಬೆಂಕಿ‌ ನಂದಿಸಲು ಆಗ್ನಿಶಾಮಕ ದಳ ಹರಸಾಹಸ

ಸಕಲೇಶಪುರ: ತಾಲೂಕಿನ‌ ಹೆತ್ತೂರು ಹೋಬಳಿ ಬಾಚಹಳ್ಳಿ ಹಾಗೂ ವನಗೂರು ಗುಡ್ಡದ ಸಮೀಪ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಶ್ರಮ ಪಡುತ್ತಿದ್ದಾರೆ‌‌. ಇತ್ತೀಚೆಗಷ್ಟೇ ಕಾಡುಮನೆ ಸಮೀಪದ ಶೋಲಾ ಕಾಡಿನಲ್ಲಿ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಬೆಂಕಿ‌ ನಂದಿಸಲು ಹೋದ ಅರಣ್ಯಗಳು ಇಲಾಖೆ ಸಿಬ್ಬಂದಿಗಳಲ್ಲಿ ಓರ್ವ ಮೃತಪಟ್ಟರೆ, ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಢೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಲೆನಾಡಿನ ಬೆಟ್ಟ ಗುಡ್ಡಗಳ್ಲಿ ಬೆಂಕಿ‌ ಹಚ್ಚಿಕೊಳ್ಳದಂತೆ ಅರಣ್ಯ ಇಲಾಖೆಯವರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ.

RELATED ARTICLES
- Advertisment -spot_img

Most Popular