Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರದ ದಿವ್ಯಶ್ರೀಗೆ ಪಿ ಎಚ್.ಡಿ. ಪದವಿ ಪ್ರದಾನ

ಸಕಲೇಶಪುರದ ದಿವ್ಯಶ್ರೀಗೆ ಪಿ ಎಚ್.ಡಿ. ಪದವಿ ಪ್ರದಾನ

ಸಕಲೇಶಪುರದ ದಿವ್ಯಶ್ರೀಗೆ

ಪಿ ಎಚ್.ಡಿ. ಪದವಿ ಪ್ರದಾನ

ಸಕಲೇಶಪುರ : ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ವಿಭಾಗದಲ್ಲಿ ಸಕಲೇಶಪುರ ಪಟ್ಟಣದ ಬಾಳೆಗದ್ದೆಯ ರಾಜುರವರ ಪುತ್ರಿ ಪಿ.ಎಚ್‌.ಡಿ. ಪದವಿ ಪಡೆದಿದ್ದಾರೆ.

ವಿಶ್ರಾಂತ ಕರ್ನಾಟಕ ಸ್ಟೇಟ್ ಪ್ಲಾನಿಂಗ್ ಬೋರ್ಡ್ ಮೇಬರ್ ಹಾಗೂ ತುಮಕೂರು ಸ್ಟಾರ್ಟ್ ಸಿಟಿ ಬೋರ್ಡ್ ಇಂಡಿಪೆಂಡೆಂಟ್ಡೈ ರೆಕ್ಟರ್ ಡಾ. ರೇಖಾ ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಪಂಡಿಂಗ್ ಪಾರ್ ಬಿಜಿನೆಸ್ ಇನ್ವೆಸ್ಟ್‌ಮೆಂಟ್ ಇನ್ ಇಂಡಿಯನ್ ಸೋಲಾರ್ ಎನರ್ಜಿ ಫಾರ್ ಇಂಡಸ್ಟ್ರಿಯಲ್ ಯೂಸ್ ” ಎಂಬ ಮಹಾ ಪ್ರಬಂಧವನ್ನು ಅರ್ಥಶಾಸ್ತ್ರ ವಿಭಾಗದಲ್ಲಿ ಮಂಡಿಸಿದ್ದಕ್ಕೆ ಪಿ.ಎಚ್. ಡಿ ನೀಡಿ ಗೌರವಿಸಲಾಗಿದೆ.

RELATED ARTICLES
- Advertisment -spot_img

Most Popular