Sunday, April 20, 2025
Homeಸುದ್ದಿಗಳುಸಕಲೇಶಪುರಯಸಳೂರು:ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

ಯಸಳೂರು:ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

ಸಕಲೇಶಪುರ:- ಭಾರತೀಯ ಜನತಾ ಪಾರ್ಟಿ ವತಿಯಿಂದ ಬುಧುವಾರ ಯಸಳೂರು ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸಕಲೇಶಪುರ ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷರಾದ ಬಿ. ಎಸ್. ಪ್ರತಾಪ್ ನೇತೃತ್ವದಲ್ಲಿ ನೆಡೆಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ತಾಲ್ಲೂಕು ಉಪಾಧ್ಯಕ್ಷ, ಪುಟ್ಟಸ್ವಾಮಿ ಗೌಡ್ರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ..ಜಯರಾಜ್, ಯಸಳೂರು ಶಕ್ತಿಕೇಂದ್ರ ಅಧ್ಯಕ್ಷ..ದಿಲೀಪ್,ಸಕಲೇಶಪುರ ತಾಲೂಕು ಬಿಜೆಪಿ ಖಜಾಂಚಿ ಪ್ರಸನ್ನ ಕುಮಾರ್,ಟಿ.ಎ. ಪಿ.ಸಿ. ಎಮ್. ಸ್. ಸದಸ್ಯ ರವಿತೇಜಾ, ಮುಖಂಡರುಗಳಾದ ಕೆ.ನ್. ಪರಶಿವಮೂರ್ತಿ, ಕೈಲಾಸ್ ಮೂರ್ತಿ, ಕುಮಾರಸ್ವಾಮಿ, ಜಾಲೆಂದ್ರ, ಕೊಡ್ರಳ್ಳಿ. ವೆಂಕಟೇಶ್, ಹೊಸೂರು ಹರೀಶ್, ಸುರೇಶ್, ಸೋಮವಾರಪೇಟಿ ಬಿಜೆಪಿ ರವಿ, ಇತರರು ಹಾಜರಿದ್ದು ಬೂತ್ ವಿಜಯ ಅಭಿಯಾನ ಯಶಸ್ವಿಗೊಳಿಸಿದರು.

RELATED ARTICLES
- Advertisment -spot_img

Most Popular