Saturday, March 15, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ನಿಧನ ಸುದ್ದಿ

ಸಕಲೇಶಪುರ : ನಿಧನ ಸುದ್ದಿ

ನಿಧನ ಸುದ್ದಿ

ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿ, ಹಂಜುಗೋಡನಹಳ್ಳಿ ಗ್ರಾಮದ ಶ್ರೀ H L ನಟೇಶ್ ಅವರ ಧರ್ಮಪತ್ನಿ ಶ್ರೀಮತಿ ಮಮತಾ ನಟೇಶ್ ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಇವರ ಅಂತ್ಯಕ್ರಿಯೆ ನಾಳೆ ಸಂಜೆ 4:00 ಗಂಟೆಗೆ ಅಚ್ಚರಡಿ ತೋಟದ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

RELATED ARTICLES
- Advertisment -spot_img

Most Popular